welcome to navakarnataka

welcome to navakarnataka

Phone icon  CALL US NOW
080 - 22161900


  • ಇತಿಹಾಸದ ರಾಜಕೀಯ|Itihasada Rajakeeya
ಇತಿಹಾಸದ ರಾಜಕೀಯ|Itihasada Rajakeeya
10%

ಇತಿಹಾಸದ ರಾಜಕೀಯ|Itihasada Rajakeeya

ಇತಿಹಾಸದ ರಾಜಕೀಯ|Itihasada Rajakeeya

MRP - ₹70.00 ₹63.00

ಆರ್ಯರು ಭಾರತಕ್ಕೆ ಹೊರಗಿನಿಂದ ವಲಸೆ ಬಂದವರು ಮತ್ತು ಋಗ್ವೇದವು ಆರ್ಯರ ಹಿಂದಿನ ಹಾಗೂ ನಂತರದ ಅನುಭವಗಳನ್ನು ಪ್ರತಿಫಲಿಸುತ್ತದೆ ಎಂಬ ಅಭಿಪ್ರಾಯಗಳು ಪ್ರಚಲಿತವಾಗಿದ್ದುವಷ್ಟೆ. ಇತರ ಧರ್ಮಗಳನ್ನು ಮೂದಲಿಸುವುದರಲ್ಲೇ ಸುಖ ಕಾಣುತ್ತಿದ್ದ ಹಿಂದುತ್ವವಾದಿಗಳಿಗೆ ಮೇಲಿನ ಅಭಿಪ್ರಾಯಗಳು ನುಂಗಲಾರದ ತುತ್ತಾಗಿ ಪರಿಣಮಿಸಿದುದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ಅಭಿಪ್ರಾಯಗಳನ್ನು ನಿರಾಕರಿಸಿ, ಆರ್ಯರು ಮೂಲತಃ ಭಾರತವಾಸಿಗಳೇ, ಇಲ್ಲಿಂದ ವಲಸೆ ಹೋಗಿದ್ದು ಪಿತೃಭೂಮಿಗೆ ಹಿಂದಿರುಗಿದವರು ಎಂಬುದನ್ನು ಪಟ್ಟು ಹಿಡಿದು ಸಾಧಿಸಲು ಚರಿತ್ರೆಯನ್ನು ತಿರುಚುವವರಿಗೆ ಏನಾದರೊಂದು ಉಪಾಯ ಅಗತ್ಯವಾಯಿತು. ಈ ಮಧ್ಯೆ - ಇಬ್ಬರು ವಿದ್ವಾಂಸರು ಸಿಂಧೂ ಲಿಪಿಯನ್ನು ನಿರ್ವಚಿಸಿ, ಆರ್ಯರ ವಲಸೆ ಕುರಿತು ‘ಸಮರ್ಥ’ ಆಧಾರ ಒದಗಿಸಿದರು. ಮುದ್ರಿಕೆಗಳಲ್ಲಿದ್ದ ಚಿತ್ರಗಳನ್ನು ಕಂಪ್ಯೂಟರ್ ಸಹಕಾರದಿಂದ ಪರಿಷ್ಕರಿಸಿದರು! ಇದು ಸುಳ್ಳು ಕುದುರೆಯ ಸಾಕ್ಷ್ಯ ಎಂದು ವಾದ-ವಿವಾದಕ್ಕೊಳಗಾಯಿತು. ‘ಇತಿಹಾಸದ ರಾಜಕೀಯ’ ಮೇಲಿನ ಪ್ರಕರಣವನ್ನು ಸೂಕ್ಷ್ಮ ವಿಶ್ಲೇಷಣೆಗೊಳಪಡಿಸಿ, ವಸ್ತುಸ್ಥಿತಿಯನ್ನು ಗ್ರಹಿಸಲು ಸಹಾಯಕವಾಗುವ ಕೃತಿ. ಹಲವು ಮೂಲಗಳಿಂದ ಹಾಗೂ ಆಕರ ಗ್ರಂಥಗಳಿಂದ ಸಂಗ್ರಹಿಸಿದ ವಿಷಯಗಳನ್ನು ಡಾ|| ಕೆ. ಎಲ್. ಗೋಪಾಲಕೃಷ್ಣಯ್ಯನವರು ಈ ಗ್ರಂಥದಲ್ಲಿ ವಿಮರ್ಶಾತ್ಮಕವಾಗಿ ಸಮೀಕ್ಷಿಸಿದ್ದಾರೆ.




Dispatched within 2 - 3 Business Days

 FREE Home Delivery (For purchase of Rs 499/- and above)

Product Specifications


: 2
: 2011
: 1/8 Crown Size
: 9788173024924

ಆರ್ಯರು ಭಾರತಕ್ಕೆ ಹೊರಗಿನಿಂದ ವಲಸೆ ಬಂದವರು ಮತ್ತು ಋಗ್ವೇದವು ಆರ್ಯರ ಹಿಂದಿನ ಹಾಗೂ ನಂತರದ ಅನುಭವಗಳನ್ನು ಪ್ರತಿಫಲಿಸುತ್ತದೆ ಎಂಬ ಅಭಿಪ್ರಾಯಗಳು ಪ್ರಚಲಿತವಾಗಿದ್ದುವಷ್ಟೆ. ಇತರ ಧರ್ಮಗಳನ್ನು ಮೂದಲಿಸುವುದರಲ್ಲೇ ಸುಖ ಕಾಣುತ್ತಿದ್ದ ಹಿಂದುತ್ವವಾದಿಗಳಿಗೆ ಮೇಲಿನ ಅಭಿಪ್ರಾಯಗಳು ನುಂಗಲಾರದ ತುತ್ತಾಗಿ ಪರಿಣಮಿಸಿದುದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ಅಭಿಪ್ರಾಯಗಳನ್ನು ನಿರಾಕರಿಸಿ, ಆರ್ಯರು ಮೂಲತಃ ಭಾರತವಾಸಿಗಳೇ, ಇಲ್ಲಿಂದ ವಲಸೆ ಹೋಗಿದ್ದು ಪಿತೃಭೂಮಿಗೆ ಹಿಂದಿರುಗಿದವರು ಎಂಬುದನ್ನು ಪಟ್ಟು ಹಿಡಿದು ಸಾಧಿಸಲು ಚರಿತ್ರೆಯನ್ನು ತಿರುಚುವವರಿಗೆ ಏನಾದರೊಂದು ಉಪಾಯ ಅಗತ್ಯವಾಯಿತು. ಈ ಮಧ್ಯೆ - ಇಬ್ಬರು ವಿದ್ವಾಂಸರು ಸಿಂಧೂ ಲಿಪಿಯನ್ನು ನಿರ್ವಚಿಸಿ, ಆರ್ಯರ ವಲಸೆ ಕುರಿತು ‘ಸಮರ್ಥ’ ಆಧಾರ ಒದಗಿಸಿದರು. ಮುದ್ರಿಕೆಗಳಲ್ಲಿದ್ದ ಚಿತ್ರಗಳನ್ನು ಕಂಪ್ಯೂಟರ್ ಸಹಕಾರದಿಂದ ಪರಿಷ್ಕರಿಸಿದರು! ಇದು ಸುಳ್ಳು ಕುದುರೆಯ ಸಾಕ್ಷ್ಯ ಎಂದು ವಾದ-ವಿವಾದಕ್ಕೊಳಗಾಯಿತು. ‘ಇತಿಹಾಸದ ರಾಜಕೀಯ’ ಮೇಲಿನ ಪ್ರಕರಣವನ್ನು ಸೂಕ್ಷ್ಮ ವಿಶ್ಲೇಷಣೆಗೊಳಪಡಿಸಿ, ವಸ್ತುಸ್ಥಿತಿಯನ್ನು ಗ್ರಹಿಸಲು ಸಹಾಯಕವಾಗುವ ಕೃತಿ. ಹಲವು ಮೂಲಗಳಿಂದ ಹಾಗೂ ಆಕರ ಗ್ರಂಥಗಳಿಂದ ಸಂಗ್ರಹಿಸಿದ ವಿಷಯಗಳನ್ನು ಡಾ|| ಕೆ. ಎಲ್. ಗೋಪಾಲಕೃಷ್ಣಯ್ಯನವರು ಈ ಗ್ರಂಥದಲ್ಲಿ ವಿಮರ್ಶಾತ್ಮಕವಾಗಿ ಸಮೀಕ್ಷಿಸಿದ್ದಾರೆ.


Books from ಗೋಪಾಲಕೃಷ್ಣಯ್ಯ ಕೆ ಎಲ್, Gopalakrishnaiah K L

Author-Image
ಗೋಪಾಲಕೃಷ್ಣಯ್ಯ ಕೆ ಎಲ್, Gopalakrishnaiah K L

Similar Books