ಸಂತಸದ ಸುದ್ದಿ: ಸದ್ಯದಲ್ಲಿಯೇ ನವಕರ್ನಾಟಕದ ಮೊಬೈಲ್ ಆಪ್ (App) ಬಿಡುಗಡೆಯಾಗಲಿದೆ. ****** ಕರ್ನಾಟಕದ ವಿದ್ಯಾನಗರಿ ಧಾರವಾಡದಲ್ಲಿ ನವಕರ್ನಾಟಕ ಪ್ರಕಾಶನದ ಹೊಸ ಪುಸ್ತಕ ಮಳಿಗೆ ಶೀಘ್ರದಲ್ಲೇ ಆರಂಭವಾಗಲಿದೆ.

ಸಂತಸದ ಸುದ್ದಿ: ಸದ್ಯದಲ್ಲಿಯೇ ನವಕರ್ನಾಟಕದ ಮೊಬೈಲ್ ಆಪ್ (App) ಬಿಡುಗಡೆಯಾಗಲಿದೆ. ****** ಕರ್ನಾಟಕದ ವಿದ್ಯಾನಗರಿ ಧಾರವಾಡದಲ್ಲಿ ನವಕರ್ನಾಟಕ ಪ್ರಕಾಶನದ ಹೊಸ ಪುಸ್ತಕ ಮಳಿಗೆ ಶೀಘ್ರದಲ್ಲೇ ಆರಂಭವಾಗಲಿದೆ.

Phone icon  CALL US NOW
080 - 22161900


  • ಸಜ್ಜನನ ಸಾವು (ವಿಶ್ವ ಕಥಾ ಕೋಶ ಮಾಲಿಕೆ)|Sajjanana Savu (Vishwa Katha Kosha Series)
ಸಜ್ಜನನ ಸಾವು (ವಿಶ್ವ ಕಥಾ ಕೋಶ ಮಾಲಿಕೆ)|Sajjanana Savu (Vishwa Katha Kosha Series)
10%

ಸಜ್ಜನನ ಸಾವು (ವಿಶ್ವ ಕಥಾ ಕೋಶ ಮಾಲಿಕೆ)|Sajjanana Savu (Vishwa Katha Kosha Series)

ಸಜ್ಜನನ ಸಾವು (ವಿಶ್ವ ಕಥಾ ಕೋಶ ಮಾಲಿಕೆ)|Sajjanana Savu (Vishwa Katha Kosha Series)

MRP - ₹125.00 ₹112.50

ಸಾವು ಸೋಂಕದವನ ಮರಣ. ಇರುಳಲ್ಲಿ, ಕುಳಿತಲ್ಲಿಂದ ಮಿಸುಕದೆ ನೀರವ ನಿರೀಕ್ಷೆ. ಪುಸ್ತಕಗಳಲ್ಲಿ ಇರುವುದನ್ನೆಲ್ಲ ಸನ್ಮಾನ್ಯ ಸಮ್ರಾಟರು ನಂಬಬಾರದು. ಈ ಜಗತ್ತು ಬೇರೆ, ಆ ಜಗತ್ತು ಬೇರೆ. ನಾಳೆ ದೊರೆಯುವುದು ಸೋಲುಗಳ ಸರಮಾಲೆ; ಬದಲು, ಗತವೈಭವದ ನೆನಪು ಸಾಲದೆ? ಮಂದಿನ ಶನಿವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ. ಮುದುಕನ ಕೈಗೆ ಯುವಕ ಮುತ್ತು ಕೊಟ್ಟ..ಬಿಳಿಯರಿಗೆ ಮಾತ್ರ..ಮೂವತ್ತು ವರ್ಷ ಹಳೆಯ ಗೋರಿಯನ್ನು ತೆರೆದಾಗ - ಐಸ್‌ಲೆಂಡ್, ಡೆನ್‌ಮಾರ್ಕ್, ನಾರ್ವೆ, ಸ್ವೀಡನ್, ಫಿನ್‌ಲೆಂಡ್‌ಗಳಿಂದ ಅಪೂರ್ವ ಕಥೆಗಳು ಸಜ್ಜನನ ಸಾವು. ಇದು ವಿಶ್ವಕಥಾಕೋಶದ ಹದಿನಾಲ್ಕನೆಯ ಸಂಪುಟ.




Dispatched within 2 - 3 Business Days

 FREE Home Delivery (For purchase of Rs 499/- and above)

Product Specifications


: 3
: 2012
: 1/8 Demy Size
: 9788184672138

ಸಾವು ಸೋಂಕದವನ ಮರಣ. ಇರುಳಲ್ಲಿ, ಕುಳಿತಲ್ಲಿಂದ ಮಿಸುಕದೆ ನೀರವ ನಿರೀಕ್ಷೆ. ಪುಸ್ತಕಗಳಲ್ಲಿ ಇರುವುದನ್ನೆಲ್ಲ ಸನ್ಮಾನ್ಯ ಸಮ್ರಾಟರು ನಂಬಬಾರದು. ಈ ಜಗತ್ತು ಬೇರೆ, ಆ ಜಗತ್ತು ಬೇರೆ. ನಾಳೆ ದೊರೆಯುವುದು ಸೋಲುಗಳ ಸರಮಾಲೆ; ಬದಲು, ಗತವೈಭವದ ನೆನಪು ಸಾಲದೆ? ಮಂದಿನ ಶನಿವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ. ಮುದುಕನ ಕೈಗೆ ಯುವಕ ಮುತ್ತು ಕೊಟ್ಟ..ಬಿಳಿಯರಿಗೆ ಮಾತ್ರ..ಮೂವತ್ತು ವರ್ಷ ಹಳೆಯ ಗೋರಿಯನ್ನು ತೆರೆದಾಗ - ಐಸ್‌ಲೆಂಡ್, ಡೆನ್‌ಮಾರ್ಕ್, ನಾರ್ವೆ, ಸ್ವೀಡನ್, ಫಿನ್‌ಲೆಂಡ್‌ಗಳಿಂದ ಅಪೂರ್ವ ಕಥೆಗಳು ಸಜ್ಜನನ ಸಾವು. ಇದು ವಿಶ್ವಕಥಾಕೋಶದ ಹದಿನಾಲ್ಕನೆಯ ಸಂಪುಟ.


Books from ನಿರಂಜನ, Niranjana

Author-Image
ನಿರಂಜನ, Niranjana

Similar Books