welcome to navakarnataka

welcome to navakarnataka

Phone icon  CALL US NOW
080 - 22161900


  • ಸಂಧಿ ಸಮಾಸ|Sandhi Samaasa
ಸಂಧಿ ಸಮಾಸ|Sandhi Samaasa
10%

ಸಂಧಿ ಸಮಾಸ|Sandhi Samaasa

ಸಂಧಿ ಸಮಾಸ|Sandhi Samaasa

MRP - ₹55.00 ₹49.50

ವ್ಯಾಕರಣವು. ಒಂದು ವಿಸ್ತಾರವಾದ ಭಾಷಾ.ಶಾಸ್ತ್ರ ಇದರಲ್ಲಿ ಅನೇಕ ಅಂಗಗಳಿವೆ. ಅವೆಲ್ಲವೂ ಸೇರಿದರೆ ಮಾತ್ರ ವ್ಯಾಕರಣವಾಗುತ್ತದೆ. ಬಹು. ದಿನಗಳ ಕಾಲ ಕನ್ನಡದ ಬೋಧಕರಾಗಿ ಶಿಕ್ಷಣತದಲ್ಲಿ ದುಡಿದ ಶ್ರೀ ಟಿ.ಎಸ್‌. ಗೋಪಾಲ್‌ ಅವರು ತಮ್ಮ ಅನುಭವದ.ಸಾರವಾಗಿ ಈ ಪುಸ್ತಕವನ್ನು ರಚಿಸಿದ್ದಾರೆ. ವ್ಯಾಕರಣದ ಪ್ರತಿಯೊಂದು. ಅಂಗವನ್ನೂ ಕುರಿತು. ಬೇರೆಬೇರೆಯಾಗಿಯೇ ಪುಟ್ಟ ಪುಸ್ತಕಗಳನ್ನು. ತಯಾರಿಸಿರುವುದರಿಂದ ಮನೆಯಲ್ಲಿ ಪೋಷಕರಿಗೂ ಇದು. ಸಹಾಯಕವಾಗಿರುತ್ತದೆ. ಪಾಠಮಾಡುವಾಗ ಒಂದು ಭಾಗವನ್ನು ಮಾತ್ರ ಉಪಯೋಗಿಸಿಕೊಂಡರೆ ಉಪಾಧ್ಯಾಯರಿಗೂ ಅರಿವನ್ನು ನೀಡುತ್ತದೆ. ಶಿಕ್ಷಣ ಇಲಾಖೆಯು ಈ ಪುಸ್ತಕಗಳನ್ನು ಶಾಲೆಗಳಲ್ಲಿ ಉಪಯೋಗಕ್ಕೆ ತರಬೇಕು. ವ್ಯಾಕರಣವನ್ನು ಎಷ್ಟು ಸಂತೋಷದಾಯಕವಾಗಿ ಕಲಿಸಬಹುದು. ಎಂಬುದಕ್ಕೆ ಈ ಪುಸ್ತಕಗಳೇ ದೃಷ್ಟಾಂತವಾಗಿವೆ. ಇವುಗಳ ಪ್ರಯೋಜನವು ಹೆಚ್ಚಿ ಕನ್ನಡ ಕಲಿಕೆ ಆನಂದದಾಯಕವಾಗಲಿ. -ಪ್ರೊ ।।ಜಿ.ವೆಂಕಟಸುಬ್ಬಯ್ಯ




Dispatched within 2 - 3 Business Days

 FREE Home Delivery (For purchase of Rs 499/- and above)

Product Specifications


ವ್ಯಾಕರಣವು. ಒಂದು ವಿಸ್ತಾರವಾದ ಭಾಷಾ.ಶಾಸ್ತ್ರ ಇದರಲ್ಲಿ ಅನೇಕ ಅಂಗಗಳಿವೆ. ಅವೆಲ್ಲವೂ ಸೇರಿದರೆ ಮಾತ್ರ ವ್ಯಾಕರಣವಾಗುತ್ತದೆ. ಬಹು. ದಿನಗಳ ಕಾಲ ಕನ್ನಡದ ಬೋಧಕರಾಗಿ ಶಿಕ್ಷಣತದಲ್ಲಿ ದುಡಿದ ಶ್ರೀ ಟಿ.ಎಸ್‌. ಗೋಪಾಲ್‌ ಅವರು ತಮ್ಮ ಅನುಭವದ.ಸಾರವಾಗಿ ಈ ಪುಸ್ತಕವನ್ನು ರಚಿಸಿದ್ದಾರೆ. ವ್ಯಾಕರಣದ ಪ್ರತಿಯೊಂದು. ಅಂಗವನ್ನೂ ಕುರಿತು. ಬೇರೆಬೇರೆಯಾಗಿಯೇ ಪುಟ್ಟ ಪುಸ್ತಕಗಳನ್ನು. ತಯಾರಿಸಿರುವುದರಿಂದ ಮನೆಯಲ್ಲಿ ಪೋಷಕರಿಗೂ ಇದು. ಸಹಾಯಕವಾಗಿರುತ್ತದೆ. ಪಾಠಮಾಡುವಾಗ ಒಂದು ಭಾಗವನ್ನು ಮಾತ್ರ ಉಪಯೋಗಿಸಿಕೊಂಡರೆ ಉಪಾಧ್ಯಾಯರಿಗೂ ಅರಿವನ್ನು ನೀಡುತ್ತದೆ. ಶಿಕ್ಷಣ ಇಲಾಖೆಯು ಈ ಪುಸ್ತಕಗಳನ್ನು ಶಾಲೆಗಳಲ್ಲಿ ಉಪಯೋಗಕ್ಕೆ ತರಬೇಕು. ವ್ಯಾಕರಣವನ್ನು ಎಷ್ಟು ಸಂತೋಷದಾಯಕವಾಗಿ ಕಲಿಸಬಹುದು. ಎಂಬುದಕ್ಕೆ ಈ ಪುಸ್ತಕಗಳೇ ದೃಷ್ಟಾಂತವಾಗಿವೆ. ಇವುಗಳ ಪ್ರಯೋಜನವು ಹೆಚ್ಚಿ ಕನ್ನಡ ಕಲಿಕೆ ಆನಂದದಾಯಕವಾಗಲಿ. -ಪ್ರೊ ।।ಜಿ.ವೆಂಕಟಸುಬ್ಬಯ್ಯ


ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

Books from ಗೋಪಾಲ್ ಟಿ ಎಸ್, Gopal T S

Author-Image
ಗೋಪಾಲ್ ಟಿ ಎಸ್, Gopal T S

About Author

ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

Similar Books