News / readerscorner

ಜೆರುಸಲೆಂ

ಈ ಪುಸ್ತಕದ ಪ್ರವಾಸ ಕಥನಗಳು ಕರ್ನಾಟಕ ಹಾಗೂ ಭಾರತವನ್ನೂ ಒಳಗೊಂಡಂತೆ, ನೇಪಾಳ ಜೋರ್ಡಾನ್‍ ಈಜಿಪ್ಟ್‍ ಪ್ಯಾಲೆಸ್ತೈಇಸ್ರೇಲ್‍ ಟರ್ಕಿ ಮಲೇಶಿಯಾ ಭೂತಾನ ಜರ್ಮನಿ ನೆದರ್ಲ್ಯಾಂಡ್ಸ್  ಇಟಲಿ ಕ್ರೋಶಿಯಾ ಸ್ಲೊವೇನಿಯಾ ನಾಡುಗಳ ಬಗೆಗಿನವು. ಹಲವಾರು ದೇಶಗಳ ಸಂಸ್ಕೃತಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.

News / readerscorner

ಸಾವಿತ್ರಿಬಾಯಿ ಪ್ರವರ್ತಕಿಯ ಪಯಣ

ಸಾವಿತ್ರಿಬಾಯಿ ಪುಲೆಯವರ ಜೀವನ ಮತ್ತು ಸಾಧನೆಯೇ ಈ ಚಿತ್ರರೂಪಕವಾಗಿದೆ. ಇವರ ಜೀವನ ಸಮಾಜಸೇವೆಗೆ ಮುಡಿಪು. ದಬ್ಬಾಳಿಕೆಯ ಸಾಮಾಜಿಕ ಕಟ್ಟುಪಾಡುಗಳ ಸವಾಲುಗಳನ್ನು ಶಿಕ್ಷಣ, ಸಮಾನತೆ ಮತ್ತು ನ್ಯಾಯದ ಅನ್ವೇಷಣೆ ನಡೆಸುವ ಮೂಲಕ ಅಸಾಧಾರಣ ಧೈರ್ಯದಿಂದ ಕಾರ್ಯನಿರ್ವಹಿಸಿದ್ದಾರೆ. “ವ್ಯಕ್ತಿ ಮತ್ತು ಚಿಂತನೆಗಳು’’ […]

News / readerscorner

ಕಿಂಡರ್ ಕಥಾ ಮಾಲಿಕೆ

ಪುಟ್ಟ ಮಕ್ಕಳಿಗಾಗಿ ಇರುವ ಪುಸ್ತಕಗಳು ಮಕ್ಕಳ ಸಾಮರ್ಥ್ಯ ಮತ್ತು ಧೈರ್ಯವನ್ನು ಹೆಚ್ಚಿಸುತ್ತವೆ. ತನ್ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿವೆ.https://navakarnataka.com/kinder-katha-maalike-set-of-10-books

News / readerscorner

One Hour English Grammar

ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. https://navakarnataka.com/one-hour-english-grammar