announcements / authorcorner / News / readerscorner

ಬನ್ನಿ ಕ್ಯಾನ್ಸರ್ ಗೆಲ್ಲೋಣ

ಬನ್ನಿ ಕ್ಯಾನ್ಸರ್ ಗೆಲ್ಲೋಣ ಎಂಬ ಈ ಕನ್ನಡ ಪುಸ್ತಕವು ಕ್ಯಾನ್ಸರ್ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲು ಮತ್ತು ಅದರ ಚಿಕಿತ್ಸಾ ಆಯ್ಕೆಗಳನ್ನು ಸುಲಭ ಹಾಗೂ ಸ್ಪಷ್ಟ ರೀತಿಯಲ್ಲಿ ವಿವರಿಸಲು ರಚಿಸಲಾಗಿದೆ. ಕ್ಯಾನ್ಸರ್ ರೋಗದ ಪ್ರಮುಖ ಕಾರಣಗಳು, ಮೊದಲ […]

announcements / authorcorner / News / readerscorner

ಲೋಕಾಯತ

ಸಂಸ್ಕೃತಿ ಎಂದರೆ ಶಿಷ್ಟರ ಆಚಾರ-ವ್ಯವಹಾರಗಳು ಮತ್ತು ಚಿಂತನೆ ಮಾತ್ರ ಎನ್ನುವ ಮಿಥ್ಯೆ ನಮ್ಮ ವಿದ್ವಾಂಸರಲ್ಲಿ ಇಂದಿಗೂ ಪ್ರಚಲಿತವಾಗಿದೆ. ಅದು ಇನ್ನೂ ಹೆಚ್ಚು ಪ್ರಬಲವಾಗಿದ್ದ 1960ರ ದಶಕದಲ್ಲಿ ದೇವಿಪ್ರಸಾದ ಚಟ್ಟೋಪಾಧ್ಯಾಯ ಲೋಕಾಯತ ಗ್ರಂಥವನ್ನು ಪ್ರಕಟಿಸಿ ಭಾರತೀಯ ಪರಂಪರೆಯಲ್ಲಿ ಭೌತವಾದಿ ಚಿಂತನೆ […]

announcements / authorcorner / News / readerscorner

ಪಂಚಭೂತಗಳ ರಾಸಾಯನಿಕ ವೈವಿಧ್ಯ :

ರಾಸಾಯನಿಕ ವಸ್ತು ಮತ್ತು ರಾಸಾಯನಿಕ ಕ್ರಿಯೆಯಿಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ರಾಸಾಯನಿಕ ಕ್ರಿಯೆಗಳು ಪ್ರಯೋಗಶಾಲೆಗೆ ಮಾತ್ರ ಸೀಮಿತವಲ್ಲ. ಭೂಮಿಯ ಒಳಗೆ ಮತ್ತು ಮೇಲಿರುವ ಎಲ್ಲ ವಸ್ತುಗಳು, ಜೀವಿಗಳು, ಪರಿಸರ, ಇವೆಲ್ಲವುಗಳು ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ನಡೆಯುವ ಬಹಳಷ್ಟು […]

announcements / authorcorner / News / readerscorner

ಡೂಡಲ್ : ಗೂಗಲ್ ಅಂಕಲ್ ಜೊತೆ ‘ಮಾತು – ಕತೆ’

ಡೂಡಲ್ : ಗೂಗಲ್ ಅಂಕಲ್ ಜೊತೆ ‘ಮಾತು-ಕತೆ’ ವಿದ್ವತ್ತು, ಪ್ರತಿಭೆ ಎರಡೂ ಇರುವ ಪ್ರೊಫೆಸರ್ ಹಾಗೂ ಅಗಾಧ ಜ್ಞಾನದ ಹಸಿವಿರುವ ಅವರ ಶಿಷ್ಯ – ಇವರಿಬ್ಬರ ಹರಟೆ ರೂಪದ ಮಾತುಕತೆಯೇ ಈ ಕೃತಿಯ ಹೂರಣ. ಎಷ್ಟೋ ಜನರಿಗೆ ಗೊತ್ತೇ […]