announcements / authorcorner / News / readerscorner

ಸಾಂಸ್ಕೃತಿಕ ಸಂವಿಧಾನ ಶಿಲ್ಪಿ ಬಸವಣ್ಣ

ಸಮಾಜ ವಿಜ್ಞಾನಿಯ ದೃಷ್ಟಿಕೋನವಿರುವ ರಂಜಾನ್ ದರ್ಗಾ ಅವರ ಚಿಂತನೆಗಳ ಕೇಂದ್ರ ಕಾಳಜಿ ಶರಣ ಸಾಹಿತ್ಯ. ಸಮತಾವಾದ ಮತ್ತು ಸೂಫಿ ವಿಚಾರಗಳ ಹಿನ್ನೆಲೆಯಲ್ಲಿ ವಚನ ಚಿಂತನೆಗಳಿಗೆ ಹೊಸ ಹೊಳವು ನೀಡುವುದರಲ್ಲಿ ತಲ್ಲೀನರಾಗಿದ್ದಾರೆ. ಪ್ರಸ್ತುತ ಇವರ ‘ಸಾಂಸ್ಕೃತಿಕ ಸಂವಿಧಾನ ಶಿಕ್ಷೆ ಬಸವಣ್ಣ’ […]

announcements / authorcorner / News / readerscorner

ಚಂಪಾರಣ್ಯ ಸತ್ಯಾಗ್ರಹ

ನೀಲಿ ಬೆಳೆಯ ಮಧ್ಯೆ ಗಾಂಧೀಜಿಗೆ ಸಿಕ್ಕ ನೀಲನಕ್ಷೆ ಗಾಂಧೀಜಿ ಎಂಬ ಮಹಾನ್ ಚೇತನ ಮೊಗ್ಗಾಗಿ ಮೂಡಿದ್ದು ದಕ್ಷಿಣ ಆಫ್ರಿಕದಲ್ಲಾದರೂ ಅದು ಹೂವಾಗಿ ಅರಳಿದ್ದು ಬಿಹಾರದ ಚಂಪಾರಣ್ಯದಲ್ಲಿ. ಅಂದಿನ ಕಾಲದ ಇತರ ನೇತಾರರ ದೃಷ್ಟಿಯೆಲ್ಲ ಬ್ರಿಟಿಷ್ ರಾಜಸತ್ತೆಯನ್ನು ಮಣಿಸುವ ಕಡೆ […]

announcements / authorcorner / News / readerscorner

ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ? ಭಾಗ 2 (ಮಗುವಿನ ಕಲಿಕೆ ಕುರಿತು ಒಂದು ಕೈಪಿಡಿ) 

ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ? – ಕೈಪಿಡಿ 2 “ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ? – ಮಗುವಿನ ಕಲಿಕೆ ಕುರಿತು ಒಂದು ಕೈಪಿಡಿ” ಎನ್ನುವ ಮೌಲಿಕವಾದ ಎರಡು ಪುಸ್ತಕಗಳನ್ನು ಕಮಲ ವಿ. ಮುಕುಂದ ಅವರು ನೀಡಿದ್ದಾರೆ. […]

announcements / authorcorner / News / readerscorner

ಯುಗಪುರುಷ ಲೆನಿನ್

ಆತ ಯುಗಪುರುಷ, ಯುಗ ಪ್ರವರ್ತಕ. ಆಧುನಿಕ ಜಗತ್ತಿನಲ್ಲಿ ಕ್ರಾಂತಿಯ ಯಶೋದುಂದುಭಿಯನ್ನು ಬಾರಿಸಿದ. ಸಮಾಜವಾದದ ಉದಯರಾಗವನ್ನು ಹಾಡಿದ: ಅಪ್ರತಿಮ ಕ್ರಾಂತಿಕಾರ. ಸಮಾಜವಾದೀ ರಾಷ್ಟ್ರವೊಂದರ ಹಾಗೂ ಸಮಾಜವಾದಿ ಜಗತ್ತಿನ ಜನಕ. ನೀತಿ, ನಡೆ, ಆಚಾರ, ವಿಚಾರಗಳಲ್ಲಿ ಕಮ್ಯೂನಿಸ್ಟರಿಗೆ ಮಾತ್ರವಲ್ಲ ಎಲ್ಲ ಚಿಂತಕರಿಗೂ […]