announcements / authorcorner / News / readerscornerಅಂಜದಿರು ಮನವೇ : ಕ್ಯಾನ್ಸರನೊಂದಿಗೆ ದಿಟ್ಟ ಹೋರಾಟಕ್ಯಾನ್ಸರ್ ಖಂಡಿತ ಗುಣವಾಗುತ್ತದೆಂಬ ನಂಬಿಕೆ-ಭರವಸೆ ಮೂಡಿಸುವ ಕೃತಿ. ಲೇಖಕಿ ಗಾಯತ್ರಿ ಮೂರ್ತಿ ಸ್ವತಃ ಕ್ಯಾನ್ಸರ್ನಿಂದ ಬಳಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಬರೆದ ಸ್ವಾನುಭವ ಕಥನವಿದು. ಸರಿಯಾದ ಚಿಕಿತ್ಸೆ ತೆಗೆದುಕೊಂಡರೆ ಮಾತ್ರ ಕ್ಯಾನ್ಸರ್ ಸಂಪೂರ್ಣ ಗುಣವಾಗಬಹುದು – ಆದರೆ […]
announcements / authorcorner / Newsನವಕರ್ನಾಟಕ ಪ್ರಕಾಶನದ “ಖಗೋಳ ದರ್ಶನ’’ ಮತ್ತು “ಗಣಿತ ಕಲಿತ ಗಿಣಿ’’ ಕೃತಿಗಳಿಗೆ ಭಾರತೀಯ ಪ್ರಕಾಶಕರ ಒಕ್ಕೂಟ, ನವದೆಹಲಿ ವತಿಯಿಂದ ಅತ್ಯುತ್ತಮ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ(2022-23)